ಶಿರಸಿ : ನವಜಾತಶಿಶುವನ್ನು ತಾಲೂಕಿನ ಗೌಡಳ್ಳಿ ಸಮೀಪದ ಜೋಗಿಸರ ಬಸ್ ತಂಗುದಾಣದ ಬಳಿ ಚೀಲದಲ್ಲಿ ಬಿಟ್ಟು ಹೋಗಿರುವ ನಡೆದಿದೆ. ತಾಲೂಕಿನ ಕೊಗಿಲಕುಳಿ ಗ್ರಾಮದ ಮಾದೇವಿ ಎಂಬುವವರಿಗೆ ಈ ಮಗು ದೊರೆತಿದೆ. ಸದ್ಯ ಈ ಮಗುವನ್ನು ಇಲ್ಲಿನ ಸಹಾಯ ಟ್ರಸ್ಟಗೆ ಹಸ್ತಾಂತರಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಖಲಿಸಿದ್ದಾರೆ. ಮಕ್ಕಳ ತುರ್ತುನಿಗಾ ಘಟಕದಲ್ಲಿರಿಸಿ ಮಗುವಿಗೆ ಚಿಕಿತ್ಸೆ … [Read more...] about ಬಸ್ ತಂಗುದಾಣದ ಬಳಿಯ ಚೀಲದಲ್ಲಿ ಸಿಕ್ತು ನವಜಾತ ಶಿಶು!