ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರಮತ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಆರ್ ಎಂ ಕುಬೇರಪ್ಪ ಅವರ ಗೆಲುವು ನಿಶ್ಚಿತ ಎಂದು ಹಳಿಯಾಳಶಾಸಕ ಆರ್ ವಿ ದೇಶಪಾಂಡೆ ಭವಿಷ್ಯ ನುಡಿದರು.ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯಹಿನ್ನೆಲೆ ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿತಮ್ಮ ಹಕ್ಕನ್ನು ಚಲಾಯಿಸಿ ಬಳಿಕ ಮಾಧ್ಯಮದವರೊಂದಿಗೆಮಾತನಾಡಿದ ಅವರು ಕಳೆದ 2 ವರ್ಷಗಳಿಂದ ಕುಬೆರಪ್ಪಅವರು ಪದವಿಧರರ ಹಲವು … [Read more...] about ಪಶ್ಚಿಮ ಪಧವಿಧರರ ಕ್ಷೇತ್ರ ಕುಬೇರಪ್ಪ ವಿಜಯಶಾಲಿಯಾಗಲಿದ್ದಾರೆ – ಶಾಸಕ ಆರ್ ವಿ ದೇಶಪಾಂಡೆ
ಮತ ಕ್ಷೇತ್ರದ ಚುನಾವಣೆ
ಪಶ್ಚಿಮ ಪಧವಿಧರರ ಚುನಾವಣೆ ಹಳಿಯಾಳ 69.43% ಮತದಾನ
ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರಮತ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಹಳಿಯಾಳದಲ್ಲಿಬುಧವಾರ 867 ಮತದಾರರ ಪೈಕಿ 602 ಜನ ಮತದಾರರುತಮ್ಮ ಹಕ್ಕನ್ನು ಚಲಾಯಿಸಿದ್ದು 69.43 % ಮತದಾನವಾಗಿದೆ.ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿಮತದಾನ ಪ್ರಕ್ರಿಯೇ ನಡೆಯಿತು.ಹಳಿಯಾಳ ತಾಲೂಕಿನ ಪದವಿಧರ ಪುರುಷಮತದಾರರು 495 ಇದ್ದರೇ ಮಹಿಳೆಯರು 372 ಒಟ್ಟೂ 867ಮತದಾರರು ಹಳಿಯಾಳ ಕ್ಷೇತ್ರದಲ್ಲಿದ್ದರು. ಈ … [Read more...] about ಪಶ್ಚಿಮ ಪಧವಿಧರರ ಚುನಾವಣೆ ಹಳಿಯಾಳ 69.43% ಮತದಾನ