ಶಿರಸಿ (ಉಕ): ನಿಸ್ವಾರ್ಥತೆ ಪತ್ರಿಕೊದ್ಯಮದ ಜೀವಾಳ. ಪಟ್ಟಭದ್ರ ಹಿತಾಸಕ್ತಿಗಳಿಂದ ಪತ್ರಕರ್ತರು ಸತ್ಯ ವರದಿ ಮಾಡಲು ಭಯಪಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಪ್ರಾಮಾಣಿಕ ಪತ್ರಕರ್ತರ ರಕ್ಷಣೆಯೆ ಲೀಪಾದ ಗುರಿಯಾಗಿದೆ ಎಂದು ಲೀಡ್ ಇಂಡಿಯಾ ಪಬ್ಲಿಷರ್ಸ ಅಸೋಸಿಯೇಷನ್ (ಲೀಪಾ) ರಾಜ್ಯಾಧ್ಯಕ್ಷ ಎಂ.ಬಿ ಮಲಭಾವಡಿ ತಿಳಿಸಿದ್ದಾರೆ. ಶಿರಸಿಯ ಮಧುವನ ಹೊಟೆಲ್ ಆರಾಧನಾ ಸಭಾ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮವನ್ನು … [Read more...] about ಪತ್ರಕರ್ತರ ರಕ್ಷಣೆಯೆ ಲೀಪಾ ಗುರಿ- ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಲೀಪಾ ರಾಜ್ಯಾಧ್ಯಕ್ಷ – ಎಂ.ಎ ಮಲಭಾವಡಿ ಅಭಿಮತ