ಸಿದ್ದಾಪುರ (ಉಕ):- ಶಿಕ್ಷಣ ಪ್ರಸಾರಕ ಸಮಿತಿಯಿಂದ ಸೋಮವಾರದಿಂದ 3ದಿನಗಳ ಕಾಲ ಸಿದ್ದಾಪುರ ಪಟ್ಟಣದ ಸಿದ್ದಿ ವಿನಾಯಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ ಹಾಗೂ ವಾರ್ಷಿಕೋತ್ಸವಗಳ ಕಾರ್ಯಕ್ರಮವನ್ನು ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ ಉಧ್ಘಾಟಿಸಿದರು. ಪಪ್ಪಾಯಿಗಿಡಕ್ಕೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ತಲೆಯಲ್ಲಿ ಜಾತ್ರೆಗಳೆಂದರೆ ತಿರುಗುವ ಚಕ್ರಗಳು, ಸಪ್ಪಳ, ಗದ್ದಲ, … [Read more...] about ಶಿಕ್ಷಣ ಪ್ರಸಾರಕ ಸಮಿತಿಯಿಂದ ಸಿದ್ದಾಪುರದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ.