ಚಿಕ್ಕಬಳ್ಳಾಪುರ: ‘ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ -ಹಾಡಹಗಲೇ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ’ಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್(ಸುದ್ದಿ)ಗಾಗಿ ಮನೆಗೆ_ಬೆಂಕಿ_ಹಚ್ಚುವಂತೆ ಪ್ರೇರೇಪಿಸಿದ್ದು_ಯೂಟ್ಯೂಬ್ ಚಾನಲ್ವೊಂದರ ವರದಿಗಾರ ಎಂಬ ಆತಂಕಕಾರಿ_ಅಂಶ_ತನಿಖೆ_ವೇಳೆ ಬಯಲಾಗಿದೆ.ಬಾಗೇಪಲ್ಲಿ ತಾಲೂಕು ಯಗವ_ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಮದುವೆ ಆಗಲು ಪಾಲಕರು ಒಪ್ಪುತ್ತಿಲ್ಲ ಎಂದು … [Read more...] about ಸುದ್ದಿಗಾಗಿ ಮೃತ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿಸಿದ್ದ ಯುಟ್ಯೂಬ್ ಚಾನೆಲ್ ವರದಿಗಾರ ಬಂಧನ !ಬಾಗೇಪಲ್ಲಿ ನ್ಯೂಸ್” ನಡೆಸುತ್ತಿದ್ದ ಖದೀಮ ನರೇಂದ್ರಅಂದರ್.