ಭಟ್ಕಳ: ಕೆಲಸದ ಮೇಲೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವಕನೊರ್ವ ವಾರ ಕಳೆದರು ಮನೆಗೆ ಮರಳಿ ಬರದೆ ನಾಪತ್ತೆಯಾದ ಘಟನೆ ಭಟ್ಕಳದಲ್ಲಿ ನಡೆದಿದೆ .ನಾಪತ್ತೆಯಾದ ಯುವಕ ಮಂಜುನಾಥ ಕೇಶವ ಆಚಾರಿ ಇಲ್ಲಿನ ನಾಗಪ್ಪ ನಾಯ್ಕ ರಸ್ತೆ ನಿವಾಸಿ ಎಂದು ತಿಳಿದು ಬಂದಿದೆ..ಈತ ಮಾರ್ಚ 29 ರಂದು ತನ್ನ ಮೆನೆಯಿಂದ ಮುಂಜಾನೆ 6.30 ರ ಸುಮಾರಿಗೆ ಬೆಂಗರಿಗೆ ಕೆಲಸದ ಮೇಲೆ ಹೋಗಿ ಬರುವುದಾಗಿ ಹೇಳಿ ಹೋದವನು ಹತ್ತು ದಿನಗಳಾದರೂ ಮನಗೆ ಬರದೇ ಎಲ್ಲಿಯೋ ಹೋಗಿ ಕಾಣಿಯಾಗಿದ್ದು. … [Read more...] about ಕೆಲಸದ ಮೇಲೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವಕ ನಾಪತ್ತೆ