ಜೋಯಿಡಾ - ಯಾರೂ ಸ್ವಾಮಿ ನಿಮಗೆ ಹೇಳಿದ್ದು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಅನುಕೂಲವಾಗುವ ರಸ್ತೆ, ಗಟಾರು, ಮನೆ ಮಾಡಲು ಬಿಡಬೇಡಿ ಎಂದು ಹೇಳಿದ್ದು, ಯಾವ ಕಾನೂನಿನಲ್ಲಿ ಈ ರೀತಿ ಇದೆ ಎಂದು ತೋರಿಸಿ , ಸುಮ್ಮನೆ ಜನಪ್ರತಿನಿಧಿಗಳಿಗೆ , ಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಬೇಡಿ ಎಂದು ರವೀಂದ್ರ ನಾಯ್ಕ ಅರಣ್ಯ ಅಧಿಕಾರಿಗಳನ್ನು ತೀವೃ ತರಾಟೆಗೆ ತೆಗೆದುಕೊಂಡರು. ಅವರು ಇಂದು ಸೋಮವಾರ ಜೋಯಿಡಾದ ತಹಶೀಲ್ದಾರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ … [Read more...] about ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಬೇಡಿ – ಅರಣ್ಯ ಅಧಿಕಾರಿಗಳಿಗೆ ರವೀಂದ್ರ ನಾಯ್ಕ ಎಚ್ಚರಿಕೆ.