ಕಾರವಾರ:ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಡೆಂಗ್ಯು ಜ್ವರದ ಕುರಿತು ತಿಳುವಳಿಕೆ ಕಾರ್ಯಗಾರದಲ್ಲಿ ಆಯುಷ್ ಇಲಾಖೆಯ ಡಾ. ಮಲ್ಲಿಕಾರ್ಜುನ ಹಿರೇಮಠ ಹಾಗೂ ಡಾ. ಪ್ರಕಾಶ ರಾವ್ ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯೆ ಕಲ್ಪನಾ ಕೆರವಡಿಕರ್, ಉಪನ್ಯಾಸಕ ಶಿವಾನಂದ ಭಟ್ಟ, ಪ್ರಮುಖರಾದ ಡಾ. ಉಲ್ಲಾಸ ಶೆಟ್ಟಿ, ಗಣಪತಿ ರಾಥೋಡ್ ಇತರರಿದ್ದರು. … [Read more...] about ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡೆಂಗ್ಯು ಕುರಿತು ಉಪನ್ಯಾಸ