ಹಳಿಯಾಳ: ಮಹಾನ್ ಪುರುಷರ ತತ್ವ ಸಿದ್ಧಾಂತ ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಸರ್ಕಾರಗಳು ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿವೆ ಎಂದು ತಹಶೀಲದಾರ ವಿದ್ಯಾಧರ ಗುಳಗುಳಿ ಹೇಳಿದರು. ಅಪ್ಪಣ್ಣಾ ಹಡಪದರ 884ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರವನ್ನು ಅಲಂಕೃತ ವಾಹನದಲ್ಲಿ ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಸಮಾಜದವರು, ಸಾರ್ವಜನಿಕರು ಮೇರವಣಿಗೆ ನಡೆಸಿದ ಬಳಿಕ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಖ್ಯಾತ ಸಾಹಿತಿ, ವಚನಕಾರ ಅಪ್ಪಣ್ಣಾ ಹಡಪದರ 884ನೇ … [Read more...] about ಮಹಾನ್ ಪುರುಷರ ತತ್ವ ಸಿದ್ಧಾಂತಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಜಯಂತಿ ಆಚರಣೆ