ಯಲ್ಲಾಪುರ:ಜಿಲ್ಲೆಯ ವಿವಿಧ ಪ.ಪಂ. ನಗರಸಭೆ, ಪುರಸಭೆಗಳಲ್ಲಿ ಬಿಜೆಪಿಯ ಸದಸ್ಯರು ಅಧಿಕಾರ ಹಿಡಿದ್ದಿದ್ದಾರೆ. ಇನ್ನುಳಿದ ಹೊನ್ನಾವರ ಹಾಗ ಸಿದ್ದಾಪುರಗಳಲ್ಲಿಯೂ ಅಧಿಕಾರವನ್ನು ನಿಶ್ಚಿತವಾಗಿ ಹಿಡಿಯುತ್ತೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಬಿಜೆಪಿಯ ಗೆಲುವು ಮುಂದಿನ ಗ್ರಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಮಹಾರಾಷ್ಟ್ರದಲ್ಲಿ ಪತ್ರಕರ್ತ … [Read more...] about ಬಿಜೆಪಿ ಗೆಲುವಿನ ಯಾತ್ರೆ ಜಿಲ್ಲೆಯಲ್ಲಿ ಮುಂದುವರೆಯಲಿದೆ ನಾಗರಾಜನಾಯಕ್ ವಿಶ್ವಾಸ