ನಿಜ. ಯಕ:ಶ್ಚಿತ್ ಅರ್ಧ ಗ್ರಾಮಿಗಿಂತ ಕಡಿಮೆ ತೂಕದ ಈ ಜೀವಿ 500 ಕಿಲೋ ತೂಕದ ಹಸುವನ್ನು ಸಾಯುವ ಮಟ್ಟಕ್ಕೆ ಒಯ್ಯುತ್ತದೆಯೆಂದರೆ ನಂಬಲೇ ಬೇಕು. ನಿಜ. ಉಣ್ಣೆಯೆಂಬ ರಕ್ತಪಿಪಾಸು ಮಾಡುವ ಅನಾಹುತ ಒಂದಲ್ಲ ಎರಡಲ್ಲ. ರಕ್ತ ಕುಡಿದು ರಕ್ತ ಹೀನತೆ ಮಾಡುವುದಲ್ಲದೇ ನಂಜನ್ನು ಕಕ್ಕಿ ದೇಹವನ್ನೆಲ್ಲ ವಿಷಮಯ ಮಾಡಿ ಪಾರ್ಶ್ವವಾಯು ಪೀಡೆ ಮಾಡುತ್ತದೆ. ಗಾಯದ ಮೇಲೆ ಬರೆ ಎಂಬAತೆ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್, ಥೈಲೇರಿಯಾಸಿಸ್ ಎಂಬ ಅತ್ಯಂತ ಮಾರಕ ಕಾಯಿಲೆಗಳನ್ನೂ ಸಹ … [Read more...] about ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !
ಮಾರಣಾಂತಿಕ ರೋಗ
ಕೊರೊನ ಹರಡಿಬಂದ ಹಾದಿ
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಅದು ಕರೋನ . ಯಾವುದೇ ವಾರ್ತಾ ಚಾನೆಲ್ ಹಚ್ಚಿದರೂ ಕಾಣಸಿಗುವ ಮೊದಲ ಅಂಶವೇ ಕರೋನ . ಸುಮಾರು ಎರಡು ತಿಂಗಳಿನಿಂದಲೂ ಈ ಒಂದು ಶಬ್ದ ಕಿವಿ ಮೇಲೆ ಬೀಳುತ್ತಿತ್ತಾದರೂ ಅದರ ತೀವ್ರತೆ ಅಷ್ಟೊಂದು ಆಗಿರಲಿಲ್ಲ. ಕಾರಣ ಇಷ್ಟೇ,ಆಗ ಅದು ಬರಿ ಸುದ್ದಿ ಮಾಡಿದ್ದು ಚೀನಾದಲ್ಲಿ ಮಾತ್ರ. ನಾವೆಲ್ಲಾ ಹಾಗೆ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆಯೇ ಗುಂಡಿ ತೊಡುವವರು. ಹಾಗಾಗಿ ಆಗ ಅಷ್ಟು ತಲೆ … [Read more...] about ಕೊರೊನ ಹರಡಿಬಂದ ಹಾದಿ