ಭಟ್ಕಳ: ತಾಲೂಕಿನ ಹೆಬಳೆ ಗಾಂಧಿ ನಗರದ ವೃತ್ತಿಯಲ್ಲಿ ಕರಾಟೆ ಶಿಕ್ಷಕ ಲಾಕ್ ಡೌನ ಹಿನ್ನೆಲೆ ಮನೆಯಂಗಳದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದು ಇವರ ಮನೆಯ ಎದುರಿಗೆ ಬೀದಿ ಬದಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಯರು ಇಟ್ಟ ಬಾಕ್ಸ ಯಾರದೆಂಬುದು ವಿಚಾರಿಸದೇ ಭಟ್ಕಳ ಗ್ರಾಮೀಣ ಠಾಣೆ ಎಎಸೈ ಓರ್ವರು ಏಕಾಏಕಿ ಶಿಕ್ಷಕನ ಮೇಲೆ ಲಾಠಿಯಿಂದ ಥಳಿಸಿದ್ದ ಆರೋಪದ ಮೇರೆಗೆ ನಾವು ಏನು ತಪ್ಪು ಮಾಡದೇ ನಮ್ಮ ಮೇಲೆ ಶನಿವಾರದಂದು ಹಲ್ಲೆಗೆ ಮುಂದಾಗಿರುವ ಎಎಎಸೈ ಅವರ ಮೇಲೆ ಕ್ರಮಕ್ಕೆ … [Read more...] about ಭಟ್ಕಳ ಗ್ರಾಮೀಣ ಠಾಣೆ ಎಎಎಸೈಯಿಂದ ಕರಾಟೆ ಶಿಕ್ಷಕನ ಮೇಲೆ ಲಾಠಿಯಿಂದ ತಳಿತದ ಆರೋಪ;‘ಹಲ್ಲೆಕ್ಕೊಳಗಾದ ಗಂಡ ಮಡದಿಯಿಂದ ಶಾಸಕ ಸುನೀಲ ನಾಯ್ಕ ಬಳಿ ಹಲ್ಲೆಯ ಬಗ್ಗೆ ದೂರು’