ಕಾರವಾರ: ಕಳೆದ ಆರು ತಿಂಗಳಿನಿಂದ ವಕ್ಟ್ ಸಮಿತಿ ಸಭೆ ನಡೆಯದಿರುವದಕ್ಕೆ ಅಸಮಧಾನಗೊಂಡಿರುವ ಉತ್ತರ ಕನ್ನಡ ಜಿಲ್ಲಾ ವಕ್ಟ ಸಲಹಾ ಸಮಿತಿ ಸದಸ್ಯ ನಜೀರ ಅಹಮದ್ ಯು ಶೇಖ್ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾ ವಕ್ಛ ಕಛೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸುವ ಬಗ್ಗೆ ಹಾಗೂ ವಕ್ಛ ಅಧಿಕಾರಿ ಎಂ.ಎಂ. ಸವಣೂರುರನ್ನು ಬದಲಿಸುವ ಕುರಿತು ಈ ಹಿಂದೆ ಪತ್ರ ಬರೆದಿದ್ದು, ಅದಕ್ಕೆ ತಮ್ಮಿಂದ ಯಾವದೇ ಪ್ರತ್ಯುತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ … [Read more...] about ಮುಖ್ಯಮಂತ್ರಿಗಳಿಗೆ ಪತ್ರ