ಭಟ್ಕಳ: ಸಹಾಯಕ ಆಯುಕ್ತ ಹಾಗೂ ಪುರಸಭಾ ಆಡಳಿತಾಧಿಕಾರಿ ಭರತ್ ಎಸ್. ಅವರು ಇಂದು ದಿಡೀರ್ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿಕಾರರ ಲೈಸನ್ಸ್ ಪರಿಶೀಲಿಸಿದರಲ್ಲದೇ ಮೂರು ಬಾರಿ ನೋಟೀಸು ನೀಡಿ ಲೈಸನ್ಸ್ ನವೀಕರಿಸಿಕೊಳ್ಳಲು ಹೇಳಿದ್ದರೂ ಸಹ ನವೀಕರಿಸಿಕೊಳ್ಳದೇ ಇರುವ ಐವರ ಅಂಗಡಿಗಳನ್ನು ಮುಚ್ಚಿಸಿ ಬೀಗ ಹಾಕಿದರು.ನಗರದ ಶಂಶುದ್ಧೀನ್ ಸರ್ಕಲ್ ಹಾಗೂ ಮುಖ್ಯ ರಸ್ತೆಗಳಲ್ಲಿ ದಾಳಿ ನಡೆಸಿದ ಸಹಾಯಕ ಆಯುಕ್ತರು ಹಾಗೂ ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಸುಜಯಾ ಸೋಮನ್, ವೇಣುಗೋಪಾಲ … [Read more...] about ಭಟ್ಕಳ ಸಹಾಯಕ ಆಯುಕ್ತರಿಂದ ನವೀಕರಣ ಮಾಡಿಸಿಕೊಳ್ಳದ ಅಂಗಡಿಗಳಿಗೆ ಬೀಗ ಮುದ್ರೆ