ಭಟ್ಕಳ: ಸದ್ಯ ಕೋವಿಡ್ ಲಾಕ್ ಡೌನ ಹಿನ್ನೆಲೆ ಮೀನುಗಾರಿಕೆ ನಿಷೇದವಾಗಿದೆ ಅತ್ತ ಕಳೆದ 3-4 ದಿನದ ಹಿಂದೆ ಅಬ್ಬರಿಸಿದ ಚಂಡಮಾರುತದಿಂದ ಮುರುಡೇಶ್ವರ ಭಾಗದ ಸಮುದ್ರ ದಡದಲ್ಲಿದ್ದ ಸಾಕಷ್ಟು ದೋಣಿಗಳಿಗೆ ಹಾನಿಯಾದ ಹಿನ್ನೆಲೆ ಸಮುದ್ರದ ಭಾರೀ ಅಲೆಗಳಿಂದಾಗಿ ಹಾನಿಯಾಗುವುದನ್ನು ತಪ್ಪಿಸಿಕೊಳ್ಳಲು ಮೀನುಗಾರರು ದೋಣಿಯನ್ನು ದೇವಸ್ಥಾನದ ಎದುರಿನ ರಸ್ತೆಯ ಅಕ್ಕ ಪಕ್ಕ ಇಟ್ಟು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.ಬೈಲೂರು, ಕಾಯ್ಕಿಣಿ, ಮುರುಡೇಶ್ವರ ಭಾಗದ ಮೀನುಗಾರರು … [Read more...] about ಚಂಡಮಾರುತದಿಂದ ಪರಿಣಾಮವಾಗಿ ರಸ್ತೆಯಲ್ಲಿಟ್ಟ ಮುರುಡೇಶ್ವರದ ದೋಣಿಗಳು