ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಪ್ರವಾದಿ ಮುಹಮ್ಮದ್(ಸ) ಜನ್ಮದಿನ ಪ್ರಯುಕ್ತ ಪ್ರಕಟಿಸಿರುವ 'ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ' ಖಾಸಗಿ ಪತ್ರಿಕೆಯ ವಿಶೇಷ ಪುಟವನ್ನು ಶಮ್ಸುದ್ದೀನ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯದ್ಯಂತ ಅ.23 ರಿಂದ ನ.5 ವರೆಗೆ ಪ್ರವಾದಿಯನ್ನು ಮುಹಮ್ಮದ್ ರನ್ನು … [Read more...] about ಸೀರತ್ ಅಭಿಯಾನ: ವಿಶೇಷ ಪುಟ ಬಿಡುಗಡೆ