ಹಳಿಯಾಳ :- ನಿಸರ್ಗದೊಂದಿಗೆ ಸ್ನೇಹ ಮಾಡಬೇಕು ಹೊರತು ದ್ವೇಷ ಮಾಡಬಾರದು. ಅರಣ್ಯ ಹೆಚ್ಚಾಗಬೇಕು. ನಿಸರ್ಗದ ಜೊತೆಗೆ ಪರಿಸರ ಕಾಯ್ದುಕೊಳ್ಳಬೇಕು ಇಲ್ಲದಿದ್ದರೇ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತವೇ ಅಲ್ಲದೇ ಇವೆಲ್ಲ ನಮಗೆ ದೊಡ್ಡ ಪಾಠಗಳಾಗಿವೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ಧಾರ್ ಕಚೇರಿಯಲ್ಲಿ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿ ನಷ್ಟ ಅನುಭವಿಸಿದವರಿಗೆ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ … [Read more...] about ಪ್ರಕೃತಿ ವಿಕೋಪಗಳು ನಮಗೆ ದೊಡ್ಡ ಪಾಠವಾಗಿದೆ – ಶಾಸಕ ಆರ್. ವಿ. ದೇಶಪಾಂಡೆ
ಯಡೋಗಾ ಸೇತುವೆ
ತುಂಬಿ ಹರಿದ ಯಡೋಗಾ ಹಳ್ಳ- ಮುಳುಗಿದ ಹಳೆ ಸೇತುವೆ
ತುಂಬಿ ಹರಿದ ಯಡೋಗಾ ಹಳ್ಳ- ಮುಳುಗಿದ ಹಳೆ ಸೇತುವೆಹಳಿಯಾಳ:- ತಾಲೂಕಿನಲ್ಲಿ ಕಳೆದ 8-10 ದಿನಗಳಿಂದ ಉತ್ತಮ ವರ್ಷಧಾರೆಯಾಗುತ್ತಿದ್ದು ಬಹುತೇಕ ಕೆರೆಗಳು ತುಂಬುವ ಹಂತಕ್ಕೆ ತಲುಪಿವೆ ಅಲ್ಲದೇ ಯಡೋಗಾ ಸೇತುವೆ ತುಂಬಿ ಹರಿದಿದೆ.ತಾಲೂಕಿನ ಕಳಸಾಪುರ, ಯಡೋಗಾ ಸೇತುವೆ, ಕೆಸರೊಳ್ಳಿ ಮಾರ್ಗವಾಗಿ ಭಾಗವತಿಯ ತಟ್ಟಿಹಳ್ಳ ಆಣೆಕಟ್ಟಿಗೆ ಸೇರುವ ಈ ಹಳ್ಳದಲ್ಲಿ ಕಳೆದ ಅನೇಕ ವರ್ಷಗಳಿಂದ ಈ ಪ್ರಮಾಣದಲ್ಲಿ ನೀರು ಹರಿದಿರಲಿಲ್ಲ ಎಂಬುದು ಈ ಭಾಗದ ಜನರ ಮಾತಾಗಿದೆ. ಈ ಬಾರಿ ಈ … [Read more...] about ತುಂಬಿ ಹರಿದ ಯಡೋಗಾ ಹಳ್ಳ- ಮುಳುಗಿದ ಹಳೆ ಸೇತುವೆ