ಹಳಿಯಾಳ :- ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದ ಪ್ರವಾಸೋಧ್ಯಮ ಇಲಾಖೆಯ ಯಾತ್ರಿ ನಿವಾಸವನ್ನು ಮತ್ತೇ ಕೊವಿಡ್ ಕೇರ್ ಸೆಂಟರನ್ನಾಗಿ ಪರಿವರ್ತಿಸಲಾಗಿದೆ ಎಂದು ಹಳಿಯಾಳ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ತಿಳಿಸಿದ್ದಾರೆ.ಶನಿವಾರ ಕೊವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿ ಸೊಂಕಿತರನ್ನು ದಾಖಲು ಮಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಪಿಡಿತರಿಗೆ ತ್ವರಿತವಾಗಿ ಚಿಕಿತ್ಸೆ … [Read more...] about ಕೊರೊನಾ ಸೊಂಕಿತರಿಗಾಗಿ ಮತ್ತೇ ಕೊವಿಡ್ ಕೇರ್ ಸೆಂಟರ್ ಆದ ಹಳಿಯಾಳದ ಯಾತ್ರಿ ನಿವಾಸ