ಕಾರವಾರ :ತೆರೆದ ಚರಂಡಿಯಲ್ಲಿ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಕೋಡಿಬಾಗದ ನಿವಾಸಿಯಾದ ಅನಿಲ ವಾಸುದೇವ ಪಾವಸ್ಕರ (47) ಮೃತ ವ್ಯಕ್ತಿ. ಇಲ್ಲಿನ ಹಳೆ ಮೀನು ಮಾರುಕಟ್ಟೆ ಎದರುಗಡೆ ಇರುವ ತೆರೆದ ಚರಂಡಿಯಲ್ಲಿ ಗುರುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿಯ ವೇಳೆಯಲ್ಲಿ ಈತನು ಬಿದ್ದಿರುವ ಶಂಕೆಯಿದೆ. ಮಳೆಯಿದ್ದ ಕಾರಣ ಪ್ರಕರಣ ಮುಂಜಾನೆ ಬೆಳಕಿಗೆ ಬಂದಿದೆ. ಈ ಘಟನೆಗೆ ನಗರಸಭೆಯ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು … [Read more...] about *ತೆರೆದ ಚರಂಡಿದಲ್ಲಿ ಬಿದ್ದು ಓರ್ವ ಸಾವು*