ಬೇಲೂರು :ತಾಲೂಕಿನ ಜೌಡನಹಳ್ಳಿ ಸಮೀಪ 38 ಮಂಗಗಳನ್ನು ಸಾಯಿಸಿ ಚೀಲದಲ್ಲಿ ತುಂಬಿ ತಂದು ಹಾಕುವ ಮೂಲಕ ದುಷ್ಟರ್ಮಿಗಳು ಅಮಾನವೀಯತೆ ಮೇರೆದಿದ್ದಾರೆ.ಗ್ರಾಮಕ್ಕೆ ತೆರುಳ್ಳುತ್ತಿದ್ದ ಕೆಲ ಯುವಕರು ರಸ್ತೆ ಬದಿಯಲ್ಲಿ ಬಿದ್ದಿದ್ದ ಚೀಲವನ್ನು ಕುತೂಹಲದಿಂದ ಬಿಚ್ಚಿ ನೋಡಿದಾಗ ಮಂಗಗಳ ಮೃತದೇಹಗಳು ಪತ್ತೆಯಾಗಿ ಮತ್ತೆ ಕೆವು ಉಸಿರಾಡುತ್ತಿರುವುದು ಕಂಡು ಬಂದಿದೆಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಜೀವಂತವಿದ್ದ ಕೆಲ ಮಂಗಗಳಿಗೆ ಯುವಕರು ನೀರು … [Read more...] about 38 ಮಂಗಗಳ ಮಾರಣಹೋಮ