ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಭಾರಿ ಪೈಪೊಟಿ ಹಾಗೂ ತುರುಸಿನಿಂದ ಕೂಡಿರುವ ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್ಎಸ್ಎಸ್) ಚುನಾವಣೆಯು ಈ ಬಾರಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಒಟ್ಟೂ 12 ಜನ ನಿರ್ದೇಶಕರನ್ನು ಹೊಂದಿರುವ ಆರ್ಎಸ್ಎಸ್ ಬ್ಯಾಂಕ್ಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ಜ18 ಶನಿವಾರದಂದು ಬೆಳಿಗ್ಗೆ 9ರಿಂದ … [Read more...] about ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಹಳಿಯಾಳದ ಆರ್ ಎಸ್ ಎಸ್ ಬ್ಯಾಂಕ್ ಗೆ ಇಂದು ನಡೆಯಲಿದೆ ಮತದಾನ ಪ್ರಕ್ರಿಯೆ.