ಬ್ರಾಹ್ಮತೇಜದಿಂದ ಕ್ಷಾತ್ರತೇಜವು ಜಾಗೃತವಾದರೆ ಭಾರತ ಸಹಿತ ವಿಶ್ವದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಯಾಗುವುದು ! - ಸ್ವಾಮಿ ಸಂವಿತ್ ಸೋಮಗಿರಿಜೀ ಮಹಾರಾಜ್, ಮಹಂತ, ಶ್ರೀ ಲಾಲೆಶ್ವರ ಮಹಾದೇವ ದೇವಸ್ಥಾನ, ರಾಜಸ್ಥಾನರಾಮನಾಥಿ (ಗೋವಾ) - ಸಂತರು, ಋಷಿಗಳು, ವೇದಗಳು, ಪುರಾಣಗಳಿಂದ ಅದೇ ರೀತಿ ಭಗವಾನ ಶಿವನ ಸಂಕಲ್ಪದಿಂದ ಹಿಂದೂ ರಾಷ್ಟ್ರ ಆಗಿಯೇ ಆಗುತ್ತದೆ. ನಮ್ಮ ಸಂಸ್ಕೃತಿ ವೇದಗಳನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವಾಗ ವೇದಗಳ ಹಿಂದೆ ಕ್ಷಾತ್ರತೇಜವೂ ಇದೆ. … [Read more...] about ಸಪ್ತಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ವು ಉತ್ಸಾಹದಿಂದ ಆರಂಭ !
ರಾಜಸ್ಥಾನ
ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಂಘದವರಿಂದ ಪ್ರತಿಭಟನೆ
ಕಾರವಾರ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಸಮುದಾಯದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ತಮ್ಮ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸಿದರು. ಅಗಸ, ರಜಕ, ಪರಿಟ ಎಂದು ಗುರುತಿಸಿಕೊಂಡಿರುವ ಮಡಿವಾಳ ಸಮುದಾಯವೂ ಕರ್ನಾಟಕದಲ್ಲಿ ಸುಮಾರು 15 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದೂಳಿದವರೇ ಹೆಚ್ಚಿರುವ … [Read more...] about ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಂಘದವರಿಂದ ಪ್ರತಿಭಟನೆ