ಜೋಯಿಡಾ - ಇತ್ತಿಚಿನ ದಿಗಳಲ್ಲಿ ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಬಿಟ್ಟರೇ ಬೇರಾವ ಜಿಲ್ಲೆಗಳಲ್ಲಿಯೂ ಯಕ್ಷಗಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿಲ್ಲ, ಯಕ್ಷಗಾನವನ್ನು ಉಳಿಸಿ ಬೆಳೆಸಿದಾಗ ಮಾತ್ರ ಅದು ಜನಪ್ರಿಯವಾಗುತ್ತದೆ ಎಂದು ಗುಂದದ ಮಾತೃ ಮಂಡಳಿ ಅಧ್ಯಕ್ಷೆ ರಾಧಾ ಹೆಗಡೆ ಹೇಳಿದರು. ಅವರು ಯರಮುಖ ಸೋಮೇಶ್ವರ ಜಾತ್ರೆಯ ಅಂಗವಾಗಿ ಸೋಮೇಶ್ವರ ದೇವಸ್ಥಾನ ಟ್ರಸ್ಟ,ಹಾಗೂ ಮಾರಿಕಾಂಬಾ ಯಕ್ಷಗಾನ ಹಾಗೂ ಸಾಂಸ್ಕ್ರತಿಕ ಕ್ರೀಡಾ ಸಂಘ ಮತ್ತು ಕನ್ನಡ … [Read more...] about ಯಕ್ಷಗಾನ ಉಳಿಸಿ, ಬೆಳೆಸಿ – ರಾಧಾ ಹೆಗಡೆ.