ಕಾರವಾರದ ಅಮದಳ್ಳಿಯ ದೇವಮಾತಾ ಮಲ್ಟಿಪರ್ಪಸ್ ಸೊಸೈಟಿಯವರು ಸಂಘಟಿಸಿದ್ದ ರಾಮಕೃಷ್ಣ ಹೆಗಡೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆ ಭಾವಚಿತ್ರಕ್ಕೆ ಅಮದಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ದೇವಾನಂದ ಎಲ್ ಚಂಡೇಕರ್ ಪುಷ್ಪನಮನ ಸಲ್ಲಿಸಿದರು. ಪತ್ರಕರ್ತ ಪ್ರಶಾಂತ ಮಹಾಲೆ, ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾದ ನಾಗರಾಜ ಗೌಡ, ರಂಗಶ್ರೀ ಪ್ರಶಸ್ತಿ ವಿಜೇತ ಶಿವಾನಂದ ಗೌಡ, ತಾಲೂಕ ಪಂಚಾಯತ ಸದಸ್ಯ ಪುರುಷೋತ್ತಮ ಗೌಡ, ಜಿಲ್ಲಾ ಯುವ ಪ್ರಶಸ್ತಿ ವಿಜೇತರಾದ ರಾಜು … [Read more...] about ರಾಮಕೃಷ್ಣ ಹೆಗಡೆ ಜನ್ಮ ದಿನಾಚರಣೆ ಕಾರ್ಯಕ್ರಮ