ಹಳಿಯಾಳ:- ಶಾಸಕ ಆರ್.ವಿ.ದೇಶಪಾಂಡೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಾಹನಗಳು ಪಾರ್ಕಿಂಗ್ ನಿಯಮವನ್ನು ಉಲ್ಲಂಘಿಸಿ ನಿಂತಿದ್ದರು ಕೂಡ ಹಳಿಯಾಳ ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು ಅವರ ವಾಹನಗಳಿಗೆ ಲಾಕ್ ಅನ್ನು ಹಾಕಿ ದಂಡವನ್ನು ವಿಧಿಸದೆ ಇರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಹಳಿಯಾಳ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ವಾಹನಗಳನ್ನು ವಾರದಲ್ಲಿ ಮೂರು ದಿನ ಒಂದು ಬದಿ ಎಡ ಹಾಗೂ ವಾರದಲ್ಲಿ ಮೂರು ದಿನ ಬಲಬದಿ ನಿಲ್ಲಿಸುವ … [Read more...] about ಬಡರಿಗೊಂದು – ಧನಿಕರಿಗೊಂದು ನ್ಯಾಯವೇ ? ಹಳಿಯಾಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನೀಕರ ಅಸಮಾಧಾನ.