ಭಟ್ಕಳ: ಗುಜರಾತನಿಂದ ಕೊಚ್ಚಿಗೆ ಶ್ಯಾಂಪು ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರನ ಕಿಡಿ ಹಾರಿದ್ದರ ಬಗ್ಗೆ ಶಿರೂರು ರೇಲ್ವೆ ಸ್ಟೇಷನ್ ಮಾಸ್ಟರ್ ಸಂದೀಪ್ ಕುಮಾರ ಅವರು ನೀಡಿದ ಮಾಹಿತಿಯ್ವನಯ ಭಟ್ಕಳದ ಅಗ್ನಿ ಶಾಮಕ ದಳ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ನಿಯಂತ್ರಣ ಕೊಠಡಿಗೆ ಕೋಲಂಡ್ ರಿಂದ ಸುರತ್ಕಲ್ 50 ಲಾರಿಗಳನ್ನು ತೆಗೆದುಕೊಂಡು ಹೊಗುತ್ತಿದ್ದ ರೈಲಿನಲ್ಲಿ ಗುಜರಾತ ನಿಂದ ಕೊಚ್ಚಿಗೆ … [Read more...] about ರೈಲಿನಲ್ಲಿ ಸಾಗಿಸುತ್ತಿದ್ದ ಲಾರಿಗೆ ಹೈ ಪವರ ವಿದ್ಯುತ್ ಕಿಡಿ ಹಾರಿ ಬೆಂಕಿ ಅವಗಢ