ಹಳಿಯಾಳ:- ಚಳಿ, ಮಳೆ, ಗಾಳಿ ಲೆಕ್ಕಿಸದೆ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರ ರೈತರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 19ದಿನ ಪೂರೈಸಿದ್ದು ದಿ.25 ಶನಿವಾರದಂದು 20ನೇ ದಿನಕ್ಕೆ ಕಾಲಿಡಲಿದೆ. 2016-17ನೇ ಸಾಲಿನ 305ರೂ. ಬಾಕಿ ನೀಡದೆ ರೈತರಿಗೆ ಕಾರ್ಖಾನೆ ಮೊಸ ಮಾಡುತ್ತಿದೆ ಎಂದು ಆರೋಪಿಸಿ ರೈತರ ನಿಯೋಗ ಈಗಾಗಲೇ ಸಕ್ಕರೆ ಸಚಿವ ಕೆಜೆ ಜಾರ್ಜ ಹಾಗೂ … [Read more...] about 20ನೇ ದಿನಕ್ಕೆ ಕಾಲಿಟ್ಟ ಹಳಿಯಾಳ ಕಬ್ಬು ಬೆಳೆಗಾರರ ರೈತರ ಧರಣಿ ಸತ್ಯಾಗ್ರಹ