ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಮುಂದೆ ನಡೆಯಲಿರುವ ಸಹಕಾರಿ ಸಂಘಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆಂದು ತಾಲೂಕ ಪಂಚಾಯತ ಸದಸ್ಯರು ಆಗಿರುವ ರೈತ ಮುಖಂಡ ಗಿರೀಶ ಟೋಸುರ ಹಾಗೂ ಕೆಲವು ರೈ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಟೋಸುರ ಹಾಗೂ ಇತರ ಮೂವರು ರೈತ … [Read more...] about ಘೋಟ್ನೇಕರ ಹೇಳಿಕೆ ಸತ್ಯಕ್ಕೆ ದೂರ :- ತಾಪಂ ಸದಸ್ಯ ಗಿರಿಶ ಟೋಸುರ.