ಹಳಿಯಾಳ :- ಭಾರಿ ಮಳೆಯಿಂದ ಹಳಿಯಾಳದ ಹಳ್ಳಗಳಲ್ಲಿ ಉಂಟಾದ ಪ್ರವಾಹದಲ್ಲಿ ಮಂಗಳವಾಡ-ತೇರಗಾಂವ ಗ್ರಾಮ ಮಧ್ಯದ ಬಾಂದಾರನ ಪಕ್ಕದ ಮಣ್ಣು ದೊಡ್ಡ ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋಗಿ ಹಾನಿ ಸಂಭವಿಸಿದ್ದು ಮುಂದೆ ರೈತರಿಗೆ ನೀರಾವರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ದುಸಗಿ ಮಾರ್ಗವಾಗಿ ಬರುವ ಹಳ್ಳ ತೇರಗಾಂವ ಹಾಗೂ ಮಂಗಳವಾಡ ಮೂಲಕ ಹರಿದು ಹೋಗುತ್ತದೆ ಈ ಮಧ್ಯೆ ತೇರಗಾಂವ ಹಾಗೂ ಮಂಗಳವಾಡ ಮಧ್ಯದಲ್ಲಿ ರೈತ ಸಂಜೀವ ಕರಡಿ ಎನ್ನುವವರ ಹೊಲದ ಹತ್ತಿರ ಹಳ್ಳಕ್ಕೆ ಅಡ್ಡವಾಗಿ … [Read more...] about ತೆರಗಾಂವ-ಮಂಗಳವಾಡ ಗ್ರಾಮ ಮಧ್ಯದ ಬಾಂದಾರಗೆ ಹಾನಿ.