ಹಳಿಯಾಳ:- ತಮ್ಮ ಮನವಿಯ ಮೆರೆಗೆ ದಾಂಡೇಲಿ-ಧಾರವಾಡ ರೈಲ್ವೆ ಸಮಯ ಬದಲಾವಣೆ ಮಾಡಿದ್ದು ಹೊಸ ರೈಲ್ವೆ ಸಮಯವು ದಿ.13 ರಿಂದ ಜಾರಿಗೆ ಬರಲಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ದಾಂಡೇಲಿಯ ಪ್ರವಾಸೋದ್ಯಮ ಹಾಗೂ ಸಾರ್ವಜನಿಕರ ದೃಷ್ಟಿಯಿಂದ ಅಂಬೇವಾಡಿ–ಧಾರವಾಡ ಪ್ಯಾಸೆಂಜರ್ ರೈಲು ಪುನರಾರಂಭಗೊಂಡಿದೆ. ಆದರೇ ರೈಲಿನ ವೇಳಾಪಟ್ಟಿಯಿಂದ ಸಾರ್ವಜನೀಕರಿಗೆ ಇದರ ಅನುಕೂಲವಾಗುತ್ತಿರಲಿಲ್ಲ ಕಾರಣ … [Read more...] about ಶಾಸಕ ಆರ್.ವಿ.ದೇಶಪಾಂಡೆ ಪ್ರಯತ್ನ ದಾಂಡೇಲಿ ರೈಲು ಸಮಯ ಬದಲಾವಣೆ.