ಅಶ್ವಗಂಧಿ, ವಾಜಿಗಂಧ, ತುರಂಗಗಂಧ, ಹಿರೇಮದ್ದಿನಗಿಡ, ಬಲದಾ, ಶೋಧಹರ, ನಗೌರಿ, ಪುನಿರ್, ಅಮುಕರವಿ, ವರಹಕರಣಿ, ಪನ್ನೇರು ಗಡ್ಡಲು, ಬೊಮ್ಮಡೋಲು ಗಡ್ಡಲು ಎಂಬ ಹೆಸರುಗಳಿಂದ ಕರೆಯುತ್ತಾರೆ.ಕೆರೆಕಟ್ಟೆಗಳ ಮೇಲೆ, ಹೊಲಗಳ ಬದಿಗಳಮೇಲೆ, ಪಾಳುಭೂಮಿ, ಬೀಳುಭೂಮಿ, ತಿಪ್ಪೆಗುಂಡಿಗಳ ಪಕ್ಕ, ಕುರಚಲು ಕಾಡುಗಳಲ್ಲಿ, ಸಿಕ್ಕಸಿಕ್ಕ ಕಡೆಯಲ್ಲಿ ಕಸದಂತೆ 2-4 ಅಡಿ ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದನ್ನ ಕನ್ನಡದಲ್ಲಿ "ಹಿರೇಮದ್ದಿನಗಿಡ" ಎಂದು ಕರೆಯುತ್ತಾರೆ."ಹಿರೇಮದ್ದಿನಗಿಡ" ಹೆಸರೇ … [Read more...] about ಅಶ್ವಗಂಧ ಹಲವು ರೋಗಗಳಿಗೆ ರಾಮಬಾಣ
ರೋಗನಿರೋಧಕ ಶಕ್ತಿ
ಸುರಭಿ ನಿಂಬ(ಕರಿಬೇವು)ಔಷಧಿ ಗುಣಗಳು
ಗಿರಿ ನಿಂಬ, ಕೃಷ್ಣ ನಿಂಬ,ಮಿತಿ ನಿಂಬ, ಕರಿಪತ್ತ, ಕರಿವೇಪಾಕು, ಕರೇಪಾಕು, ಕರಿ ವೆಂಪು, ಕರಿವೇಪಲೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕರಿಬೇವಿನ ಗಿಡಗಳನ್ನು ಹೊಲ, ತೋಟದ ಬದಿಗಳ ಮೇಲೆ, ಕೈತೋಟಗಳಲ್ಲಿ, ಮನೆಗಳ ಹಿತ್ತಲಲ್ಲಿ ಬೆಳೆಸಿರುತ್ತಾರೆ.ಕರಿಬೇವಿಗೆ ಅಪಾರ ಬೇಡಿಕೆ ಇದ್ದು, ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಹೆಚ್ಚಾಗಿ ಬೆಳೆದು ಲಾಭಗಳಿಸುತ್ತಿದ್ದಾರೆ.ಅಡಿಗೆ ಮನೆಯಲ್ಲಿ ಕರಿಬೇವು ಖಾಯಂ ಸ್ಥಾನ ಪಡೆದುಕೊಂಡಿದ್ದು,ಅಡಿಗೆ ಮನೆಯಲ್ಲಿ ಕರಿಬೇವು ಇಲ್ಲವಾದರೆ, ಅನೇಕ … [Read more...] about ಸುರಭಿ ನಿಂಬ(ಕರಿಬೇವು)ಔಷಧಿ ಗುಣಗಳು