ಹಳಿಯಾಳ:- ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಕಾಯಕದಲ್ಲಿ ತೊಡಗಿದರೇ ಯಶಸ್ಸನ್ನು ಗಳಿಸಬಹುದು ಹಾಗೂ ಯುವಕರು ಮಹಾನಗರಗಳತ್ತ ಮುಖ ಮಾಡದೆ ತಮ್ಮ ಪ್ರದೇಶದಲ್ಲಿಯೇ ಸ್ವಪ್ರತಿಭೆಯ ಮೂಲಕ ಗುರುತಿಸಿಕೊಂಡು ನೆಲೆ ನಿಲ್ಲುವ ಕೆಲಸ ಮಾಡಬೇಕೆಂದು ಬೆಳಗಾವಿಯ ಎನರ್ಜಿ ಮೈಕ್ರೊವೇಸಿಸ್ಟ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ ಮುಗಳಿ ಕರೆ ನೀಡಿದರು. ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ … [Read more...] about ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಕಾಯಕದಲ್ಲಿ ತೊಡಗಿದರೇ ಯಶಸ್ಸನ್ನು ಗಳಿಸಬಹುದು;ಪ್ರಕಾಶ ಮುಗಳಿ ಕರೆ