ದಾಂಡೇಲಿ:ಮಹಿಳೆ ಮನಸ್ಸು ಮಾಡಿದರೇ ಏನನನ್ನು ಸಾಧಿಸಬಹುದೆಂಬುದನ್ನು ವಿಶ್ವವೆ ಕಂಡಿದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿರುವುದು ಮಹಿಳಾ ಶಕ್ತಿಯ ಸಂಕೇತ. ಮಹಿಳೆಯರು ಕೇವಲ ಮನೆ ನಿರ್ವಹಣೆಗೆ ಮಾತ್ರ ಸೀಮಿತವಾಗದೇ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಮುಂದಡಿಯಿಡಬೇಕು. ಮಹಿಳೆಯರು ಆರ್ಥಿಕವಾಗಿ ಸಶಕ್ತರಾದಾಗ ಇಡಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಇದರ ಧರ್ಮದರ್ಶಿ ರಾಧಾ ದೇಶಪಾಂಡೆ … [Read more...] about ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಬೇಕು- ರಾಧಾ ದೇಶಪಾಂಡೆ