ಜೋಯಿಡಾ - ನಮ್ಮ ಸಂಘ 2019 ನೇ ಸಾಲಿನಲ್ಲಿ 19 ಲಕ್ಷ ಲಾಭಗಳಿಸಿದೆ ಅದಕ್ಕೆ ಮೂಲ ಕಾರಣ ಗ್ರಾಹಕರೇ, ಈ ವರ್ಷ 1 ಲಕ್ಷ ಬೆಳೆಸಾಲ ಮನ್ನಾ ಆಗಿದ್ದರಿಂದ ರೈತರಿಗೆ ಲಾಭವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಹೇಳಿದರು. ಅವರು ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ, ಸಾಲ ಮನ್ನಾದ ಬಗ್ಗೆ ಯಾವ ರೈತರಿಗೂ ಗೊಂದಲ ಬೇಡ , ಎಲ್ಲಾ … [Read more...] about ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ