ಹಳಿಯಾಳ : ಮರಾಠಾ ಸಮಾಜವನ್ನು 3ಬ ಪ್ರವರ್ಗದಿಂದ 2 ಎ ಪ್ರವರ್ಗಕ್ಕೆ ಸೇರಿಸಬೇಕು, ಮೀಸಲಾತಿಯ ಹರಿಕಾರ ರಾಜಶ್ರೀ ಶಾಹೂ ಮಹಾರಾಜರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು, ಸಮಾಜದ ಅಭಿವೃದ್ಧಿಗಾಗಿ ಛತ್ರಪತಿ ಶಾಹೂ ಮಹಾರಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಾಂಡೇಲಿ ನಗರದಲ್ಲಿ ದಿ.29 ರಂದು ‘ ಏಕ ಮರಾಠಾ, ಲಾಕ ಮರಾಠಾ’ ಕ್ರಾಂತಿ ಮೋರ್ಚಾ … [Read more...] about ದಿ.29 ರಂದು ‘ ಏಕ ಮರಾಠಾ, ಲಾಕ ಮರಾಠಾ’ ಕ್ರಾಂತಿ ಮೋರ್ಚಾ ಪ್ರತಿಭಟನೆ