ಖಾನಾಪುರ: ತಾಲೂಕಿನಲ್ಲಿರುವ ಲೈಲಾ ಶುಗರ್ಸ ಏಕೈಕ ಸಕ್ಕರೆ ಕಾರ್ಖಾನೆ, ಇದನ್ನು ನಂಬಿ ಕಬ್ಬು ಬೆಳೆಸುತ್ತಿರುವ ಕಬ್ಬು ಬೆಳೆಗಾರರ ಪರಿಸ್ಥಿತಿ ಹೇಳತಿರದು. ಯಾಕೆಂದರೆ ಕಬ್ಬಿನ ಬಾಕಿ ನೀಡದೆ ಇದ್ದುದರಿಂದ ರೈತರ ಜೀವನ ಹೇಳತಿರದು ಎಂದು ಲಿಂಗನಮಠ ಗ್ರಾಮದ ರೈತ ಪಾಂಡುರಂಗ ಮಿಟಗಾರ ಹೇಳಿದರು.ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಲೈಲಾ ಶುಗರ್ಸ ಖಾನಾಪುರ ಇದರ ಬಾಕಿ ಬಿಲ್ಲು ಕೊಡಿಸುವಂತೆ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಅವರಿಗೆ ಲಿಂಗನಮಠ ಹಾಗೂ ಸುತ್ತಮುತ್ತಲಿನ ರೈತರೆಲ್ಲರೂ … [Read more...] about ಲೈಲಾ ಶುಗರ್ಸ ಬಾಕಿಬಿಲ್ ಆಗ್ರಹಿಸಿ ಖಾನಾಪುರ ತಹಶಿಲ್ದಾರಗೆ ಮನವಿ