ಬೀದರ :ಜಮೀನು ಮ್ಯುಟೇಷನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ೧೫ ಲಕ್ಷ ಲಂಚ ಪಡೆಯುತ್ತಿದ್ದ ಬೀದರ್ನ ಗ್ರೇಡ್-೧ ತಹಶೀಲ್ದಾರ್ ಗಂಗಾದೇವಿ ಬುಧುವಾರ ಎಸಿಬಿ ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ವಿದ್ಯಾನಗರ ಕಾಲೋನಿಯ ಹಾರ್ಡವೇರ್ ಅಂಗಡಿ ಮಾಲೀಕ ಲೀಲಾಧರ ಪಟೇಲ್, ನಗರದ ಚಿದ್ರಿಯ ಸರ್ವೆ ನಂ.೧೫/೧ಎ೭ರಲ್ಲಿನ ೨ ಎಕರೆ ೨೫ ಗುಂಟೆ ಜಾಗವನ್ನು ಶಿರೋಮಣಿ ನಿಂಗಪ್ಪ ಅವರಿಂದ ಖರೀದಿಸಿದ್ದರು.ಮ್ಯುಟೇಷನ್ಗಾಗಿ ತಹಶೀಲ್ದಾರ್ … [Read more...] about 15 ಲಕ್ಷ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಬಂಧನ