ಭಟ್ಕಳ: ಮುರ್ಡೇಶ್ವರ ಪ್ರವಾಸಕ್ಕೆ ಬಂದ ಮೂವರು ಪ್ರವಾಸಿಗರು ಸಮುದ್ರ ಅಲೆಗೆ ಕೊಚ್ಚಿ ಹೋಗುತ್ತಿದ್ದ ವೇಳೆ ಅಲ್ಲಿನ ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕೋವಿಡ್ ಲಾಕ್ ಡೌನ್ ಮುರುಡೇಶ್ವರಕ್ಕೆ ಬರುವ ಪ್ರವಾಸಸಿಗ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಹೇಗೆ ಪ್ರವಾಸಕ್ಕೆಂದು ಬಂದ 13 ಜನರ ತಂಡ ಶಿವಮೊಗ್ಗದಿಂದ ಧರ್ಮಸ್ಥಳ, ಕೊಲ್ಲೂರು ಹಾಗೂ ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿ ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದುಶಿವನ … [Read more...] about ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ
ಲೈಫ್ ಗಾರ್ಡ್
ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ
ಗೋಕರ್ಣ: ಬೆಳಗಾವಿ ಮೂಲದ ಕುಟುಂಬವೊಂದು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಪ್ರವಾಸ ಮಾಡಲು ಬಂದಿದ್ದು, ಇಲ್ಲಿನ ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಅದರಲ್ಲೂ ಒಬ್ಬರಾದ ಬಾಲಕ ಹುಸೈನ್ (14 )ಎನ್ನುವ ಸಮುದ್ರ ಸುಳಿಗೆ ಸಿಲುಕಿದ್ದನು. ಅದನ್ನು ನೋಡಿದ ಕುಟುಂಬದವರಾದ ಸಹಝಾದ(26),ಅಬ್ದುಲ್ಲಾ(20)ಬೇಪರಿ (42) ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿ ಜೀವ ರಕ್ಷಿಸಿ ಪರದಾಡುತ್ತಿರುವುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ ಪ್ರಭಾಕರ … [Read more...] about ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ