ಜೋಯಿಡಾ ; ತಾಲೂಕಿನ ಗಣೇಶಗುಡಿ ಕರ್ನಾಟಕ ಪವರ್ ಕಾರ್ಪೋರೇಷನ್ ಶಾಲೆಯ ಶಿಕ್ಷಕ ಎಸ್.ಆರ್. ನಾಯ್ಕ ವರ್ತನೆ ಸರಿಯಿಲ್ಲವೆಂದು ಪಾಲಕರ ದೂರಿನ ಅನ್ವಯ ದಲಿತ ಸಂಘರ್ಷ ಸಮತಿ ಕಾದ್ರೋಳ್ಳಿ ಬಣದಿಂದ ಜಿಲ್ಲಾಧಿಕಾರಿ ಹಾಗೂ ನಿಗಮದ ಎಮ್.ಡಿ ಬೆಂಗಳೂರು ರವರಿಗೆ ದೂರು ನೀಡಲಾಗಿತ್ತು. ಆದರೆ ಕೆಲವರು ದೂರು ನೀಡಿದ ಡಿ.ಎಸ್.ಎಸ್ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಮಾತುಗಲನ್ನು ಆಡಿದ್ದು ಸಮಂಜಸವಲ್ಲ. ಈ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ … [Read more...] about ವರ್ತನೆ ಸರಿ ಇಲ್ಲದ ಶಿಕ್ಷಕನ ವರ್ಗಾವಣೆಗೆ ದಲಿತ ಸಂಘಟನೆ- ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಆಗ್ರಹ.