ಹಳಿಯಾಳ:- ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆಯೇ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ವೇತನದಲ್ಲಿ ಹೆಚ್ಚಳವಾಗಿದೆ ಎಂದು ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ರಾಜ್ಯ ಕಾರ್ಯದರ್ಶಿ ಅಶೋಕ ಮಿರಾಶಿ ಹೇಳಿದರು.ಸುಧೀರ್ಘ 30 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತನ್ನ ಸ್ವಗ್ರಾಮಕ್ಕೆ ಮರಳಿದ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದ ಭೂಸೇನೆಯ ಸುಬೇದಾರ ಮುಕುಂದ ಲಕ್ಷ್ಮಣ ನಾವಲಗಿ ಅವರಿಗೆ … [Read more...] about ಸುಬೇದಾರ ಮುಕುಂದ ನಾವಲಗಿ ಅವರಿಗೆ ತೇರಗಾಂವ ಗ್ರಾಮಸ್ಥರಿಂದ ಅದ್ದೂರಿ ಗೌರವದ ಸ್ವಾಗತ