ಜೋಯಿಡಾ - ಜೋಯಿಡಾ ತಾಲೂಕಿನಲ್ಲಿ ಈ ವರ್ಷ ಆದ ಭಾರೀ ಮಳೆಯಿಂದಾಗಿ ತಾಲೂಕಿನ ಸ್ಥಿತಿ ಅಸ್ಥವ್ಯಸ್ಥವಾಗಿದೆ, ಗುಂದ ಅರಣ್ಯ ಇಲಾಕೆ ವ್ಯಾಪ್ತಿಗೆ ಸಂಭಂಧಪಡುವ ಜನರು ಕಾಡನ್ನು ವಿಕ್ಷಣೆ ಮಾಡಲೆಂದು ನಿರ್ಮಿಸಿದ ವಾಚ್ ಟಾವರ ಈಗ ಬಿರುಕು ಬಿಟ್ಟು ಅದರ ಮೇಲೆ ಹತ್ತುವುದನ್ನು ಅರಣ್ಯ ಇಲಾಖೆ ನಿಷೇದಿಸಿದೆ. ಹತ್ತಾರು ವರ್ಷಗಳ ಹಿಂದೆ ಅರಣ್ಯ ಇಲಾಕೆ ವತಿಯಿಂದ ಪ್ರವಾಸಿಗರಿಗೆ ಹಚ್ಚ ಹಸಿರಾದ ಕಾಡನ್ನು ವಿಕ್ಷಣೆ ಮಾಡಲು ಈ ವಾಚ್ ಟವರ ಅನ್ನು ನಿರ್ಮಾಣ ಮಾಡಲಾಗಿತ್ತು, ಆದರೆ … [Read more...] about ಉಳವಿ ರಸ್ತೆಯಲ್ಲಿನ ವಾಚ್ ಟವರ್ ಪ್ರವೇಶ ನಿಷೇಧ