ಧಾರವಾಡ :- ಧಾರವಾಡದಿಂದ ಹುಬ್ಬಳ್ಳಿಯೆಡೆಗೆ ತೆರಳುತ್ತಿದ್ದ ಬಸ್ ನ ಚಾಲಕನ ಅಚಾತುರ್ಯದ ವಾಹನ ಚಾಲನೆಯ ಪರಿಣಾಮ ಚಲಿಸುತ್ತಿದ್ದ ಬಸ್ನಿಂದ ಕೆಳಗೆ ಬಿದ್ದು ಮಹಿಳೆ ಸಾವು ಕಂಡ ದಾರುಣ ಘಟನೆ ಧಾರವಾಡದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಧಾರವಾಡ ಹೊರವಲಯದ ನುಗ್ಗಿಕೇರಿ ಬಳಿ ದುರ್ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಜವಳಿಗಲ್ಲಿಯ ಗೃಹಿಣಿ ಶಿರೀನ್ ದಾದಾಪೀರ (42) ಮೃತ ಮಹಿಳೆಯಾಗಿದ್ದಾಳೆ.ಬಸ್ನಲ್ಲಿ ಬಾಗಿಲು ಬಳಿಯಲ್ಲೇ ಕುಳಿತಿದ್ದ … [Read more...] about ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಹಳಿಯಾಳದ ಮಹಿಳೆ ದಾರುಣ ಸಾವು