ಹಳಿಯಾಳ:- 32 ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಗಣೇಶ ನಗರದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಾಯಿ, ಜ್ಞಾನೇಶ್ವರ- ಸಿದ್ದೇಶ್ವರ ದೇವಸ್ಥಾನದ ಎದುರು 7 ದಿನಗಳ ಕಾಲ ನಡೆದ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸೊಹಳಾ ಧಾರ್ಮಿಕ ಕಾರ್ಯಕ್ರಮ ದಶಮಿ ಕಾಲಾ ಕಿರ್ತನೆ ಹಾಗೂ ನಗರ ಪ್ರದಕ್ಷಿಣೆ ಮೂಲಕ ಸಂಪನ್ನಗೊಂಡಿತು. ಮಹಾರಾಷ್ಟ್ರದ ಪ್ರಸಿದ್ದ ಸುಕ್ಷೇತ್ರ ಪಂಡರಪೂರದ ಹಬಪ ಪ್ರಸಾದ ವಿವೇಕಾನಂದ ವಾಸ್ಕರ(ಬಾವು … [Read more...] about 7 ದಿನಗಳ ಕಾಲ ಪಟ್ಟಣದಲ್ಲಿ ನಡೆದ ಅಖಂಡ ಹರಿನಾಮ ಸಪ್ತಾಹ – ಪಾರಾಯಣ ಕಾರ್ಯಕ್ರಮಕ್ಕೆ ಭಕ್ತಿಯ ತೆರೆ.