ಸರ್ಕಾರಿ ಕೆಲಸ ದೇವರ ಕೆಲಸ ಎಂದು ಎಲ್ಲಾ ಸರ್ಕಾರಿ ಕಾರ್ಯಾಲಯಗಳಲ್ಲಿ ಉಪದೇಶವನ್ನು ಕೊಡುವ ಈ ಸಂದರ್ಭದಲ್ಲಿ ಖಾನಾಪೂರ ತಾಲೂಕಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತನ್ನ ಜೀವವನ್ನೇ ಒತ್ತಿ ಇಟ್ಟು ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗಾವಿ-ಹಳಿಯಾಳ ರಸ್ತೆಯ ಮೇಲೆ ಬೇಕವಾಡ ಕ್ರಾಸ್ ಬಳಿ ಇಂತಹದೊಂದು ಪ್ರಯತ್ನಕ್ಕೆ ವಿದ್ಯಾರ್ಥಿಗಳು ಕೈ ಹಾಕಿರುವುದು ಕಂಡು ಬಂದಿದೆ.ತಮ್ಮ ಶಾಲಾ ಕಾಲೇಜುಗಳಿಗೆ ಇಲ್ಲಿಯ ಸುಮಾರು 30 ರಿಂದ 40 … [Read more...] about *ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಒತ್ತೆ ಇಟ್ಟು ನಮ್ಮ ಸರ್ಕಾರಿ ಬಸ್ ಹಿಡಿಯಲು ಓಟದ ಒಂದು ಪ್ರಸಂಗ:*