#ಜೋಯಿಡಾ :-ಜೋಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ #ಶಿಕ್ಷಕ ರೋಸಯ್ಯರೆಡ್ಡಿ ಪೋಗೊ ಎನ್ನುವ ಶಿಕ್ಷಕ ೪ ನೇ ತರಗತಿಯ ವಿದ್ಯಾರ್ಥಿ ಜಾನು ಗೌಳಿ ಎನ್ನುವವನಿಗೆ ಕೈ ಕಾಲು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದ ಅಮಾನವೀಯ ಘಟನೆ #ಸೋಮವಾರ ಮಧ್ಯಾಹ್ನ ನಡೆದಿದೆ.ಶಾಲೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಯನ್ನು ಕೈ ಕಾಲು ಕಟ್ಟಿ ಮನಸ್ಸಿಗೆ ಬಂದಂತೆ ವಿದ್ಯಾರ್ಥಿಯ ಮೇಲೆ … [Read more...] about ವಿದ್ಯಾರ್ಥಿಯ #ಕೈಕಾಲು ಕಟ್ಟಿ ಬಾಸುಂಡೆ ಬರುವಂತೆ #ಹೊಡೆದ #ಶಿಕ್ಷಕ- ಸಾರ್ವಜನಿಕರಿಂದ ವಿದ್ಯಾರ್ಥಿಯ #ರಕ್ಷಣೆ.