ಕಾರವಾರ:ವಿದ್ಯುತ್ ಅವಗಡದಿಂದ ಅಂಗಡಿಯೊಂದು ಬಸ್ಮವಾದ ಘಟನೆ ಕೋಡಿಭಾಗ ರಸ್ತೆಯಲ್ಲಿ ಸೋಮವಾರ ನಡೆದಿದೆ. ಇಲ್ಲಿನ ಸೆಂಟ್ ಜೋಸೆಫ್ ಶಾಲೆ ಎದುರು ಇದ್ದ ನಾಯ್ಕ ಜನರಲ್ ಸ್ಟೋರ್ಸಗೆ ಬೆಂಕಿ ತಗುಲಿದೆ. ಪರಿಣಾಮ ಅಂಗಡಿಯಲ್ಲಿದ್ದ ಫ್ರಿಜ್, ಪ್ಯಾನ್, ಮಿಕ್ಸರ್ ಸೇರಿದಂತೆ ಹಲವು ಪೀಠೋಪಕರಣಗಳು ಕರಕಲಾಗಿವೆ. ಮಳಿಗೆಯೂ ಸೀತಾರಾಂ ನಾಯ್ಕ ಎಂಬಾತರಿಗೆ ಸೇರಿದ್ದಾಗಿದ್ದು, 50 ಸಾವಿರ ರೂ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ … [Read more...] about ವಿದ್ಯುತ್ ಅವಗಡ;ಅಂಗಡಿಯೊಂದು ಬಸ್ಮ