ಭಟ್ಕಳ: ಸಿಡಿಲು ಬಡಿದು ಮನೆಯೊಂದರ ಗೋಡೆ ಬಿರುಕು ಬಿಟ್ಟಿದ್ದು, 20ಕ್ಕೂ ಹೆಚ್ಚು ತೆಂಗಿನ ಮರಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕೈಕಿಣಿ ಗ್ರಾಪಂ ವ್ಯಾಪ್ತಿಯ ಹೆರಾಡಿಯಲ್ಲಿ ನಡೆದಿದೆ.ಮನೆಯ ಮಾಲಕರನ್ನು ಮಂಜುನಾಥ ದೇವಪ್ಪ ಶೆಟ್ಟಿ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ 6 ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಿದ್ಯುತ್ ಮೀಟರ್, ಸಕ್ರ್ಯೂಟ್ ಬೋರ್ಡ, ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ.ತೋಟದಲ್ಲಿದ್ದ ತೆಂಗಿನ ಮರಗಳು … [Read more...] about ಸಿಡಿಲು ಬಡಿದು ಮನೆ ಹಾಗೂ ಮರಗಳಿಗೆ ಹಾನಿ