ಹಳಿಯಾಳ:- ಕಳೆದ 25 ದಿನಗಳಿಂದ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಧುಮುಕಿ ಮತದಾರನ ಮನ ಗೆಲ್ಲಲು ಸಾಕಷ್ಟು ರಾಜಕೀಯ ಕಸರತ್ತು, ರಾಜಕೀಯ ಡೊಂಬರಾಟಗಳನ್ನು ಆಡಿ ಕ್ಷೇತ್ರಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದ ಅಭ್ಯರ್ಥಿಗಳು ಮತದಾನವಾದ 2ನೇ ದಿನ ಏನು ಮಾಡುತ್ತಿದ್ದಾರೆ ಎಂಬ ಕುರಿತು ಸಂಕ್ಷೀಪ್ತ ವರದಿ.ಜಾತ್ರಾಮಹೋತ್ಸವದಲ್ಲಿ ಭಾಗಿ:- ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಬಾರಿ 8 ನೇ ಬಾರಿ ಗೆಲುವಿಗಾಗಿ 9ನೇ ಬಾರಿ … [Read more...] about ಮತದಾನ ಮುಗಿಯಿತು , ಸಚಿವ ದೇಶಪಾಂಡೆ ಜಾತ್ರೆಯಲ್ಲಿ ಪಾಲ್ಗೊಂಡರೇ , ಮಾಜಿ ಶಾಸಕ ಸುನೀಲ್ ಕಾರ್ಯಕರ್ತರೊಂದಿಗೆ ಚರ್ಚೆ ವಿಶ್ರಾಂತಿ