ಉತ್ತರ ಕನ್ನಡ:- ಆತಂಕದಿಂದ ಹೊರಗಿನಿಂದ ಬರುವ ಜನರು ಸ್ವಯಂಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು.ಒಂದಾನುವೇಳೆ ಉದ್ದೇಶಪೂರ್ವಕವಾಗಿ ಚೆಕ್ಪೋಸ್ಟ್ಗಳಿಂದ ತಪ್ಪಿಸಿಕೊಂಡು ಒಳಗೆ ಬರುವುದು ಕಂಡು ಬಂದರೇ ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಅಂತಹ ಒಬ್ಬ ವ್ಯಕ್ತಿ ಮತ್ತು ಅವನಿಗೆ ಸಹಾಯ ಮಾಡಿದ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರು ಖಡಕ್ ಎಚ್ಚರಿಕೆ … [Read more...] about ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.