ಹಳಿಯಾಳ:- ಕಳೆದ 34 ವರ್ಷಗಳಿಂದ ಹಳಿಯಾಳ ಪತ್ರಿಕಾರಂಗದಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಬಿ.ಆರ್.ವಿಭೂತೆ ಅವರಿಗೆ 2017ನೇ ಸಾಲಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1983ರಲ್ಲಿ ಅಂದಿನ ಜನಪ್ರೀಯ “ ನವನಾಡು” ದಿನಪತ್ರಿಕೆಯ ಮೂಲಕ ಪತ್ರಿಕಾ ಜೀವನ ಪ್ರಾರಂಭಿಸಿದ ಅವರು ಹಲವಾರು ಕನ್ನಡ, ಮರಾಠಿ ಹಾಗೂ ಆಂಗ್ಲ ಪತ್ರಿಕೆಗಳಿಗೆ … [Read more...] about ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ